tag:blogger.com,1999:blog-5981297343918022809.post3257812303863271245..comments2023-07-10T21:58:35.747-07:00Comments on ಅಭಿಸಾರಿಕೆ......: ಎಲ್ಲ ಬರೀ ಪ್ರಶ್ನೆಗಳು.....Abisarikehttp://www.blogger.com/profile/14723763967988803555noreply@blogger.comBlogger11125tag:blogger.com,1999:blog-5981297343918022809.post-43016155767817090252014-11-06T01:28:52.023-08:002014-11-06T01:28:52.023-08:00ಆಳಕ್ಕೆ ಇಳಿದ,,, ಇಳಿಸಿದ ಬರಹ,,,,,,, ತತ್ವಗಳ ರೀತಿಯಲ್ಲಿ ...ಆಳಕ್ಕೆ ಇಳಿದ,,, ಇಳಿಸಿದ ಬರಹ,,,,,,, ತತ್ವಗಳ ರೀತಿಯಲ್ಲಿ ಗೊಂದಲಗಳು, ಚಿಂತನೆಗೆ ಹಚ್ಚಿತು,,,,, ಬರೆಯುತ್ತಿರಿ,Anonymousnoreply@blogger.comtag:blogger.com,1999:blog-5981297343918022809.post-59820592622131280592014-10-23T02:27:03.883-07:002014-10-23T02:27:03.883-07:00ಹಿಡಿಸಿತು ಲೇಖನ. ಹೌದು ಎಲ್ಲವೂ ಅವರವರ ಭಾವಕ್ಕೆ. ಎಲ್ಲೋ ಓದ...ಹಿಡಿಸಿತು ಲೇಖನ. ಹೌದು ಎಲ್ಲವೂ ಅವರವರ ಭಾವಕ್ಕೆ. ಎಲ್ಲೋ ಓದುವ/ಕೇಳುವ ಕೆಲವು ಮಾತುಗಳು ನಮ್ಮ ಆಗಿನ ಮನಸ್ಥಿತಿಗೆ ತಕ್ಕಂತೆ ಅರ್ಥವಾಗುತ್ತವೆ. ನಮ್ಮ ಮನಸ್ಸು ನಿಮ್ಮದೇ ಧಾಟಿಯಲ್ಲಿದ್ದರೆ ಹೌದಲ್ಲವೇ ಎನಿಸುತ್ತದೆ, ಬೇರಾವುದೋ ಚಿಂತೆಯಲ್ಲಿದ್ದರೆ ಅರ್ಥವಿಲ್ಲದ ಮಾತುಗಳು ಎನಿಸುತ್ತವೆ. ಎಲ್ಲವೂ ಮನಸ್ಸು. ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5981297343918022809.post-24430407608155221242014-10-01T06:03:32.936-07:002014-10-01T06:03:32.936-07:00"ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತ..."ಒಬ್ಬ ವ್ಯಕ್ತಿ ಹೊಸದಾಗಿ ಪರಿಚಯವಾದಾಗ ಆ ಪರಿಚಯದ ಜೊತೆಗೆ ಪರಿಚಯಿಸಿದ ವ್ಯಕ್ತಿಯ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಅಲ್ಲವಾ...?<br />ಆ ಪರಿಣಾಮದ ಮೇಲೆಯೇ ಸಂಭಂದಗಳ ತೀವ್ರತೆ ನಿರ್ಧಾರವಾಗುವುದೇನೋ ಅಲ್ಲವಾ...? "<br /><br />..<br /><br />ಈ ವಿಷಯದಲ್ಲಿ ನಾನೂ ಎಷ್ಟೋ ಸಲ ವಿಚಾರಕ್ಕೀಡಾಗಿದ್ದುಂಟು.....<br />ಪರಿಚಯಿಸುವ ವ್ಯಕ್ತಿ ಹೇಗೆ ಪರಿಚಯಿಸುತ್ತಾನೆ ಎನ್ನುವುದರ ಮೇಲೆಯೇ ನಮ್ಮ ಭಾವನೆ <br />ಅವರ ಮೇಲೆ ಬರುವುದಂತೂ ನಿಜ.... ಪರಿಚಯವಾದ ವ್ಯಕ್ತಿ ಚನ್ನಾಗಿ ಪರಿಚಯವಾಗುವವರೆಗೂ ಅವನು ಏನು ಎಂಬುದು ಗೊತ್ತಾಗೋದಿಲ್ಲ....<br /><br />ಇರುವುದನ್ನು ಇರುವ ಹಾಗೆ ನಯವಾಗಿ ಹೇಳಿದರೆ ಕಲ್ಪನೆಯೂ ಕಡಿಮೆ ಅಡ್ಡ ಪರಿಣಾಮಗಳೂ ಕಡಿಮೆ..<br />ಶುದ್ಧ ಮನಸ್ಸಿನ ಯಾವುದೇ ಕೆಲಸ ಸರಿಯಾದ ಪರಿಣಾಮವನ್ನೇ ನೀಡುತ್ತದೆ....<br /><br />ಒಳ್ಳೆಯ ಬರಹ....<br />ಒಳ್ಳೆ ಒಳ್ಳೆ ಮಾತ್ರ...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-5981297343918022809.post-92228997565906317772014-10-01T03:34:42.835-07:002014-10-01T03:34:42.835-07:00Super...Super...Anonymoushttps://www.blogger.com/profile/11725932153299528020noreply@blogger.comtag:blogger.com,1999:blog-5981297343918022809.post-22465762852416908282014-10-01T02:26:29.516-07:002014-10-01T02:26:29.516-07:00ಕೂಸೆ ಮತ್ತೊಮ್ಮೆ ಜೀವನ ದೃಷ್ಟಿಕೋನ ಇರುವ ಸಮರ್ಥ ಚಿತ್ರಣದ...ಕೂಸೆ ಮತ್ತೊಮ್ಮೆ ಜೀವನ ದೃಷ್ಟಿಕೋನ ಇರುವ ಸಮರ್ಥ ಚಿತ್ರಣದ ಅಭಿವ್ಯಕ್ತಿ ಕಣೆ. ಹೀಗೆ ಬರಿತಾ ಇರು.<br />ನನಗೂ ಆತ್ಮವಿಶ್ವಾಸ ಹುಟ್ಟಿಸುತ್ತದೆ ನಿನ್ನ ನುಡಿಮುತ್ತುಗಳು. ಪ್ರಶ್ನೆಯ ಜೊತೆ ಉತ್ತರ ನಾನೇ ಆಗುತ್ತೇನೆ ಎಂಬ ಅರಿವು ಹುಟ್ಟಿಕೊಂಡ ದಿನ ನಿನ್ನೆಲ್ಲ ಪ್ರಶ್ನೆಗೂ ಉತ್ತರ ಪ್ರಶ್ನೆಯೇ ಆಗಿದೆ.. ಸೂಪರ್ ಲೈಕ್ ಕಣೆ..:)ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-5981297343918022809.post-13194186543030669092014-09-30T10:10:15.759-07:002014-09-30T10:10:15.759-07:00ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ...ನಮಗೆ ಭೂಮಿಯಲ್ಲಿ ಮಾತ್ರ ಬದುಕಲು ಸಾಧ್ಯ... ಹಾಗಂತ ಮೀನಿಗೂ ಇಲ್ಲೇ ಬಾ............ ಹಮ್ಮ ... ನಿಜಕ್ಕೂ ಕುಶಿಯಾಯಿತು ನಿನ್ ಬರಹ ಓದಿ ಹಾಗೇ ನನ್ನನ್ನು ಒಮ್ಮೆ ಹೌದಲ್ಲವೇ ?? ನಿಜವಲ್ಲವೆ ಅನ್ನಿಸಿತು .. ಅಭಿಸಾರಿಕೆ.ಯ ಪ್ರಶ್ನೆಗಳು ?? ಅವು ನನ ಗೂ ಹೀಗೇ ಕಾಡಿದ್ದಿದೆ ..... ಬದುಕುವ ಇ ನಾಲ್ಕು ದಿನಗಳ ಸಂತೆಯಲಿ ನಾವೂ ನಂಬಿಕೆ ಎಂಬುದು ಅತೀ ದೊಡ್ಡ ಪಾತ್ರ ... ಹಾಗೇ ನಾವೂ ಕಂಡವರನ್ನ ಅಥವಾ ಮೆಚ್ಚಿದವರನ್ನೇ ಆ ನಂಬಿಕೆ ಎಂಬುದರ ಮೇಲೆ ನಂಬಿ ಬದುಕುತ್ತೇವೆ .. <br /><br />ಇಲ್ಲದ ದೇವರನು ಕಲ್ಲು , ಮಣ್ಣುಗಳ ಗುಡಿಯಲಿ ಹುಡುಕಿದಂತೆ ... ಆ ನನ್ನಾ ಕೃಷ್ಣ ಹಾಗ ಇರಬಹುದು , ಹೀಗೆ ಇರಬಹುದು ಅಂತಾ ಚಿತ್ರಿಸಿಕೊಳ್ಳುತ್ತೇವೆ ... ಇ ನಿಮ್ಮ ಅಭಿಪ್ರಾಯ ಅಥವಾ ನಿಮ್ಮ ಇ ಪ್ರೀತಿ .. ವಿಶ್ವಾಸ ಅಥವಾ ನಂಬಿಕೆ ಎಂಬುದರ ಮೇಲೆ ಹುಟ್ಟುತ್ತದೆ ಅಥವಾ ತೀವ್ರ ಗೊಳ್ಳುತ್ತದೆ ಎಂಬುದು ನನ್ನ ಕಲ್ಪನೆ ... ಅದು ನಿಮಗೆ ಬಿಟ್ಟಿದ್ದು ... ನಾವು ನಾವಾಗಿಯೇ ಬದುಕಬೇಕು ಹಾಗೇ ಇನ್ನೋಬ್ಬರಿಗೆ ಮೆಚ್ಚಿಸಲಿಕ್ಕೆ ಅಥವಾ ಬೇರೆಯವರಿಗೆ ತೋರಿಸುವುದಕ್ಕೆ ಬದುಕಬಾರದು .. ನಾವು ಕಂಡಿದ್ದು ಇನ್ನೋಬ್ಬರಿಗೆ ತಿಳಿಸಿ ಹೇಳುವುದು ಅಥವಾ ಚಿತ್ರಿಸಿ ಮುಟ್ಟಿಸುವುದು ತಪ್ಪೇನಿಲ್ಲ ... ಹೇಳಿದಂತೆ ಇ ನಾಲ್ಕು ದಿನದ ಬದುಕಿನಲಿ ನಾವೂ ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ ... ಎಲ್ಲವನ್ನೂ ನೋಡಲು ಅನುಬವಿಸಳು ಸಾಧ್ಯವಿಲ್ಲ ..ಏನಂತೀರ ??Raghu.B.Mhttps://www.blogger.com/profile/11778384414329942498noreply@blogger.comtag:blogger.com,1999:blog-5981297343918022809.post-13341649770621799912014-09-30T03:26:54.775-07:002014-09-30T03:26:54.775-07:00ಯೋಚನೆಗೆ ಹಚ್ಚಿಸೋ ಬರಹ..ಚನ್ನಾಗಿದೆಯೋಚನೆಗೆ ಹಚ್ಚಿಸೋ ಬರಹ..ಚನ್ನಾಗಿದೆmkeelarhttps://www.blogger.com/profile/18230491110231068517noreply@blogger.comtag:blogger.com,1999:blog-5981297343918022809.post-53640991976257589562014-09-30T02:58:58.680-07:002014-09-30T02:58:58.680-07:00ಈಗ ನಿಮ್ಮ ಮಾತನ್ನು ಕೇಳಿ ಎಂದು ಹೇಳಿ ನಮ್ಮ ಮನಸ್ಸಿನಲ್ಲಿ ಪ...ಈಗ ನಿಮ್ಮ ಮಾತನ್ನು ಕೇಳಿ ಎಂದು ಹೇಳಿ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗೆ ಉತ್ತರ ಅರಸುವಂತೆ ಮಾಡೂತ್ತಿದೆ ಈ ನಿಮ್ಮ ಬರಹ.Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-5981297343918022809.post-34849891770563714612014-09-30T01:50:14.890-07:002014-09-30T01:50:14.890-07:00Namma drushtiyannu meeriddu sumaride jagattinalli ...Namma drushtiyannu meeriddu sumaride jagattinalli .<br />Adaralli kelavannu anubhava annutteve...<br />Anubhavakke hondikollade ghatisuvudannu kelavomme kaakataliya annutteve...<br />inthahavannu kelavomme tale haki anveshane annutteve...<br />adare anubhavakke baraddu kannige kaanaddu ghatisuvike arivige baraddu anveshaneya paridhige sigadiddudu suumaride...avugala sankramanave inthaha bhavanegala ugamakke vedikeyaguttade annodu nanna anisike :-) ..chenagide baraha...ishtavayitu...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-5981297343918022809.post-21481790214108566032014-09-30T00:50:40.337-07:002014-09-30T00:50:40.337-07:00ಮನವು ಪೂರ್ವಾಗ್ರಹ ಪೀಡಿತ ನಿರ್ಧಾರಕ್ಕೆ ಬಂದು ಬಿಡುತ್ತದೆ. ...ಮನವು ಪೂರ್ವಾಗ್ರಹ ಪೀಡಿತ ನಿರ್ಧಾರಕ್ಕೆ ಬಂದು ಬಿಡುತ್ತದೆ. <br />ಮನೋ ವಿಶ್ಲೇಷಕ ಬರಹ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5981297343918022809.post-38724326072266731462014-09-29T23:59:32.844-07:002014-09-29T23:59:32.844-07:00ಸಂಧ್ಯಾ ಮರೀ -
ಪ್ರಶ್ನೆಗಳು ನನ್ನದೂ ಹೌದು ಒಮ್ಮೊಮ್ಮೆ...
...ಸಂಧ್ಯಾ ಮರೀ -<br />ಪ್ರಶ್ನೆಗಳು ನನ್ನದೂ ಹೌದು ಒಮ್ಮೊಮ್ಮೆ... <br />ಚೆಂದಗೆ ಅಭಿವ್ಯಕ್ತಿಸಿದ್ದೀಯಾ...<br />ಅಂತೆಯೇ ನಿನ್ನ ಕೊನೆಯ ಮಾತಂತೆ ಈ ಪ್ರಶ್ನೆಗಳು ಅರ್ಧ ಸತ್ಯಗಳು ಕೂಡ...<br />ಪರಿಚಯಿಸಿದಾತನ ಪ್ರಭಾವದಿಂದಾಚೆ ನಿಂತು ಬದುಕನ್ನು ನೋಡುವಂಥ ಸ್ಥಿತಪ್ರಜ್ಞ ಕಣ್ಣು ನಮ್ಮೆಲ್ಲರಲ್ಲೂ ಮೂಡಲಿ...<br />ಅಂದರೆ, ಪರಿಚಯವಾದವನನ್ನು ಪರಿಚಯಿಸಿದಾತನ ಕಣ್ಣಿಂದ ಮತ್ತು ನಾವು ಹೇಗೆ ಕಾಣಬೇಕೆಂದು ಬಯಸ್ತೀವೋ ಹಾಗೆ ಮಾತ್ರವಲ್ಲದೇ ನಿಜವಾಗಿ ಅವನೇನೋ ಅದನ್ನೂ (ಏನು ಇದೆಯೋ ಅದನ್ನು) ನೋಡಬಲ್ಲ ಶಕ್ತಿವಂತ ಒಳಗಣ್ಣನ್ನು ಮೂಡಲಿ ನಮ್ಮೆಲ್ಲರಲ್ಲೂ...<br />ಅದು ನಾವೇ ಸಾಧಿಸಿಕೊಳ್ಳಬೇಕಾದದ್ದು - ನಮ್ಮ ಒಳಗಣ್ಣಿನ ದೃಷ್ಟಿಯನ್ನು ವಿಸ್ತರಿಸಿಕೊಳ್ಳೋ ಮೂಲಕ - ಹೊಸದೇ ಆದ ಕೋನದಲ್ಲಿ ಬದುಕ ನೋಡುವ ಮೂಲಕ... <br />ಅದೇ ಕೌರವರ ಮಧ್ಯದಲ್ಲಿ ವಿದುರ ಬೆಳೆದು ನಿಂತಂತೆ - ರಾವಣನ ವಂಶದದಲ್ಲಿ ವಿಭೀಷಣ ವಿಭಿನ್ನವಾಗಿ ಬದುಕು ಕಟ್ಟಿಕೊಂಡಂತೆ... <br />ನಂಗೆ ಹೀಗೆಲ್ಲ ಕೂಡ ಅನ್ನಿಸುತ್ತೆ...<br />ಚಂದದ ಬರಹ ಕಣೇ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com